Thursday, December 22, 2011

ಬಡತನ

ಮೌನವಾಗಿದೆ ಮನ
ಸಾಸಿವೆಯಾಗಿದೆ ಸಾಗರ
ಹೆಂಡತಿ ಮಕ್ಕಳು ದೂರಗಿರುವರು
ಸಂಭಂದಿಕರು ಹತ್ತಿರ ಸೊಳಿಯುತಿಲ್ಲ
ಸ್ನೇಹಿತರ ಸ್ನೇಹ, ಸಲಿಗೆ ಮಾಯವಾಗಿದೆ
ಹಗಲು ರಾತ್ರಿಗಳ ಪರಿವೆ ಇಲ್ಲವಾಗಿದೆ
ಭೂಮಿ ಬಾನು ಬೇಡವಾಗಿದೆ
ಬಡತನ ಬರಬಾರದು ....... ಬಂದರೆ ತುಂಬಾ ದಿನ ಇರಬಾರದು..................

No comments:

Post a Comment