Wednesday, November 30, 2011
ಚಿಂತೆ / ಚಿತೆ
ತಾಯಿಗೆ ಮಕ್ಕಳ ಚಿಂತೆ
ಮಕ್ಕಳಿಗೆ ಆಟದ ಚಿಂತೆ
ಬಡವನಿಗೆ ಜೀವನ ನೆಡಸಬೇಕು ಎನ್ನುವ ಚಿಂತೆ
ಧನಿಕನಿಗೆ ಇನ್ನು ಗಳಿಸುವ ಚಿಂತೆ
ರೈತನಿಗೆ ಬೆಳೆಯುವ ಬೆಳೆಯ ಚಿಂತೆ
ಧಲ್ಲಾಲಿಗೆ ಲಾಭದ ಚಿಂತೆ
ರಾಜಕೀಯ ನಾಯಕರಿಗೆ ಪಟ್ಟದಲ್ಲಿ ಉಳಿಯುವ ಚಿಂತೆ
ಪ್ರೇಯಸಿಗೆ ಪ್ರಿಯಕರನ ಚಿಂತೆ
ನನಗೆ ನಿನ್ನದೇ ಚಿಂತೆ
Tuesday, November 29, 2011
ಸಂಬಂಧ.............
ನೀರು ಇರುವ ಕಡೆ ಮೀನು ಇರುತ್ತೆ ಆದರೆ ಮೀನು ಇದ್ದ ಕಡೆ ನೀರು ಇರಬೇಕು ಅಂತೇನು ಇಲ್ಲ
ಮಾವಿನ ಮರ ಇರುವ ಕಡೆ ಕೋಗಿಲೆ ಇರುತ್ತೆ ಆದರೆ ಕೋಗಿಲೆ ಇದ್ದ ಕಡೆ ಮಾವಿನ ಮರ ಇರಬೇಕು ಅಂತೇನು ಇಲ್ಲ
ಹಸಿರು ಇರುವ ಕಡೆ ಪ್ರಾಣಿಗಳು ಇರುತ್ತೆ ಆದರೆ ಪ್ರಾಣಿಗಳು ಇರುವ ಕಡೆ ಹಸಿರು ಇರಬೇಕು ಅಂತೇನು ಇಲ್ಲ
ತಗ್ಗು ಇರುವ ಕಡೆ ನೀರು ಹರಿಯುತ್ತೆ ಆದರೆ ನೀರು ಹರಿಯುವ ಕಡೆ ತಗ್ಗು ಇರಬೇಕು ಅಂತೇನು ಇಲ್ಲ
ಕಾಡು ಇರುವ ಕಡೆ ಹಸಿರು ಇರುತ್ತೆ ಆದರೆ ಹಸಿರು ಇರುವ ಕಡೆ ಕಾಡು ಇರಬೇಕು ಅಂತೇನು ಇಲ್ಲ
ಗಂಡು ಹೆಣ್ಣು ಇರುವ ಕಡೆ ಸ್ನೇಹ ಇರುತೆ ಆದರೆ ಪ್ರೀತಿ ಇರಬೇಕು ಅಂತೇನು ಇಲ್ಲ
--------------------ಹನಿಹಿಲ್ ರಘು -------------------------------------------------
Monday, November 28, 2011
ಮನಸ್ಸು
ಬಾಲ್ಯದಲ್ಲಿ ಮನಸ್ಸು ಕೇಳಿತು ಆಟಿಕೆಗಳನ್ನು
ಯೌವನದಲ್ಲಿ ಮನಸ್ಸು ಕೇಳಿತು ಮಾತೊಂದು ಮನಸ್ಸನ್ನು
ಮುಪ್ಪಿನಲ್ಲಿ ಮನಸ್ಸು ಕೇಳಿತು ಮನಶಾಂತಿಯನ್ನು
... ನನ್ನ ಮನಸ್ಸು ಕೇಳಿತು ನಿನ್ನ ಮನಸ್ಸನ್ನು
---------------- ಹನಿ ಹಿಲ್ ರಘು--------------
ತಾಯಿಯ ಸವಿ ಸವಿ ನೆನಪು
ನಿನ್ನ ಲಾಲಿ ಹಾಡು ಕೇಳಿದ ನೆನಪು
ನಿನ್ನ ಮಡಿಲಲ್ಲಿ ಮಲಗಿದ ನೆನಪು
ನಿನ್ನ ಕೈ ತುತ್ತು ತಿಂದ ನೆನಪು
... ನೀ ಹೇಳಿದ ಕಥೆಗಳ ನೆನಪು
ಚಂದ್ರನಂತೆ ಕಂಗೊಲಿಸುತಿದ ನಿನ್ನ ಮುದ್ದಾದ ಮುಖದ ನೆನಪು
ನನಗಾಗಿ ನೀ ತಂದ ಆಟಿಕೆಗಳ ನೆನಪು
ನನ್ನ ಆರೋಗ್ಯಾಕೆ ನೀ ದೇವರಲ್ಲಿ ಬೇಡಿದ್ದ ನೆನಪು
ನನಗೆ ಊಟವಿಟ್ಟು ನೀ ಉಪವಾಸ ಮಲಗಿದ ನೆನಪು
ನನ್ನ ನಾನು ಮರೆತರೂ ಮರೆಯೆನು ನಿನ್ನ ನೆನಪನ್ನು
--------------- ಹನಿ ಹಿಲ್ ರಘು--------------
Friday, November 25, 2011
ಬಾಲ್ಯ
ಆಕಳು ಎಮ್ಮೆ ಕುರಿ ಮೇಕೆ ಚಂದ ನೋಡಲು
ಹರಿವ ಕೆರೆಯ ನೀರು ತೋಟದ ಸುತ್ತಲು
ತೆಂಗು ಮಾವು ನೇರಳೆ ಸೀಬೆ ಸವಿಯಲು ಆನಂದವು
ಗೋಲಿ ಬುಗರಿ ಬೀರ್ ಬಾಲ್ ಕಬಡ್ಡಿ ಕೋ ಕೋ ಆಡಿದೆ ಮಜವು
ತೋಟದ ಬಾವಿಯಲ್ಲಿ ಈಜು ಹೊಡೆದದ್ದೇ ಖುಷಿಯೂ
------ ಹನಿ ಹಿಲ್ ರಘು------
Wednesday, November 23, 2011
ನನ್ನ ದೇಶ.....
ದೇಶವನ್ನು ರಕ್ಷಿಸುತಿರುವವರು ತ್ಯಾಗಿಗಳು (ಸೈನಿಕರು)
ದೇಶಕ್ಕೆ ಆನ್ನ ನೀಡುತಿರುವವರು ನೇಗಿಲ ಯೋಗಿಗಳು (ರೈತರು)
ದೇಶವನ್ನು ( ಹಾಳು) ಆಳ್ವಿಕೆ ಮಾಡುತಿರುವವರು ರೋಗಿಗಳು (ರಾಜಕಾರಣೆಗಳು)
Tuesday, November 22, 2011
ಯಾರು?
ಚಿಟ್ಟೆಗೆ ಬಣ್ಣ ಬಳಿದವರು ಯಾರು?
ಬೆಟ್ಟದ ಮೇಲೆ ಗಿಡ ನೆಟ್ಟವರು ಯಾರು?
ಮರಳು ಗಾಡಿನಲ್ಲಿ ಒಯಸಿಸ್ ಮಾಡಿದವರು ಯಾರು?
ಹಗಲು ರಾತ್ರಿ ಮಾಡಿದವರು ಯಾರು?
ಸೂರ್ಯ ಚಂದ್ರರನ್ನು ಭೂಮಿಗೆ ತಂದವರು ಯಾರು?
ಭೂಮಿಯನ್ನು ತಿರುಗುವಂತೆ ಮಾಡಿದವರು ಯಾರು?
ಹಣ್ಣಿನಲ್ಲಿ ರುಚಿಯನ್ನು ತುಂಬಿದವರು ಯಾರು?
ಬಾನಿನಲ್ಲಿ ನಕ್ಷತ್ರ ತಂದವರು ಯಾರು?
ಕಣ್ಣಿಗೆ ರೆಪ್ಪೆಯ ಸಂಬಂಧ ಮಾಡಿದವರು ಯಾರು?
ನಿನ್ನ ಮೇಲೆ ಮನಸ್ಸುಗುವಂತೆ ಮಾಡಿದವರು ಯಾರು?
Monday, November 21, 2011
ಸ್ವಂತ.......
ಓಡುವ ನದಿ ಸಾಗರಕ್ಕೆ ಸ್ವಂತ
ಜೇನು ಗೂಡು ಜೇನಿಗೆ ಸ್ವಂತ
ಹೂವಿಗೆ ಪರಿಮಳ ಸ್ವಂತ
ಬಾನಿಗೆ ಬೆಳಕು ಸ್ವಂತ
ನವಿಲಿಗೆ ನಾಟ್ಯ ಸ್ವಂತ
ಸಾಧನೆ ಸಾಧಿಸುವವರಿಗೆ ಸ್ವಂತ
ಕನ್ನಡಿಗರಿಗೆ ಕನ್ನಡ ಸ್ವಂತ
ಪ್ರೀತಿಸುವ ಮನಸಿಗೆ ಪ್ರೀತಿಸೋರು ಸ್ವಂತ
ತವಕ.....
ಸೂರ್ಯನ ರಶ್ಮಿಗೆ ಭೂಮಿಯ ಸೇರುವ ತವಕ ಹುಣ್ಣಿಮೆಗೆ ಸಾಗರವ ಚುಂಬಿಸುವ ತವಕ ಹಾರುವ ಹಕ್ಕಿಗೆ ಬಾನನ್ನು ಸೇರುವ ತವಕ ಓಡುವ ನದಿಗೆ ಸಾಗರವ ಸೇರುವ ತವಕ ನನಗೆ ನಿನ್ನಲ್ಲಿ ಒಂದಾಗುವ ತವಕ - ಹನಿ ಹಿಲ್ ರಘು
ಚೆನ್ನ......
ಗಂಧದ ಪರಿಮಳ ಚೆನ್ನ, ಹಸುವಿನ ಹಾಲು ಸವಿಯಲು ಚೆನ್ನ
ಹಾರುವ ಹಕ್ಕಿ ಬಾನಿಗೆ ಚೆನ್ನ, ಓಡುವ ಸಾಗರ ನೋಡಲು ಚೆನ್ನ
ನವಿಲಿನ ನಾಟ್ಯ ಚೆನ್ನ, ನಿನ್ನ ಮುದ್ದು ಮುಖ ನೋಡುವುದೇ ಚೆನ್ನ
Thursday, November 17, 2011
ಚಂದ
ಹೂವು ನೋಡಲು ಚಂದ ಜೇನು ಸವಿಯಲು ಚಂದ
ಸೂರ್ಯನ ಕಿರಣ ತಾವರೆಗೆ ಚಂದ
ನಿನ್ನ ನಗುವನು ನೋಡಲು ನನಗೆ ಆನಂದ - ಹನಿ ಹಿಲ್ ರಘು
Tuesday, November 15, 2011
ಗೆಳತಿ!!!
ಓ ನನ್ನ ಜೀವದ ಗೆಳತಿಯೇ ಸಿಗಬಾರದೆ ಬೇಗ ನೀನು ನನಗೆ
ನೀ ಸಿಕ್ಕಾಗ ಭೂಮಿ ಬಾನಿನ ಮಿಲನದ ಸಂಕೇತ!!!
ಹನಿ ಹಿಲ್ ರಘು
Thursday, November 10, 2011
Shooting the bird’s eye...
An ancient Indian sage was teaching his disciples the art of archery. He hung a wooden bird from a tree branch as the target and asked them to aim at the eye of the bird.
The first disciple was asked to describe what he saw. He said, “I see the sky, the trees, the branches, the leaves, the bird and its eye.” The sage asked this disciple to wait.
Then he asked the second disciple to describe what he could see. The second disciple replied “I see the branches, the leaves, the bird and its eye.” The sage asked this disciple too to wait.
He then asked the third disciple the same question who replied, “I only see the eye of the bird.” The sage said, “Very good, then shoot”. The arrow went straight and hit the eye of the bird.
Unless we focus, we cannot achieve our goal. It is hard to focus and concentrate, but it is a skill that can be learned.